ಕನ್ನಡ ಸತ್ಯವೇದವು
,
ಹಳೆಯ ಒಡಂಬಡಿಕೆ
,
ವಿಮೋಚನಕಾಂಡ
,
7ನೇ ಅಧ್ಯಾಯ
,
???en_US.statement??? 14
ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದರು: “ಫರೋಹನ ಹೃದಯ ಮೊಂಡಾಗಿದೆ. ಜನರು ಹೋಗಲು ಅಪ್ಪಣೆ ಕೊಡುವುದಿಲ್ಲವೆನ್ನುತ್ತಾನೆ.
Go to Home Page