ಕನ್ನಡ ಸತ್ಯವೇದವು
,
ಹೊಸ ಒಡಂಬಡಿಕೆ
,
ಮತ್ತಾಯ
,
24ನೇ ಅಧ್ಯಾಯ
,
ವಚನ 27
ಏಕೆಂದರೆ ಪೂರ್ವದಿಂದ ಮಿನುಗಿ ಪಶ್ಚಿಮದವರೆಗೂ ಹೊಳೆಯುವ ಮಿಂಚಿನಂತೆ ಇರುವುದು ನರಪುತ್ರನ ಆಗಮನ.
Go to Home Page