ಕನ್ನಡ ಸತ್ಯವೇದವು
,
ಹೊಸ ಒಡಂಬಡಿಕೆ
,
ಮತ್ತಾಯ
,
28ನೇ ಅಧ್ಯಾಯ
,
ವಚನ 16
ಹನ್ನೊಂದುಮಂದಿ ಶಿಷ್ಯರು ಗಲಿಲೇಯಕ್ಕೆ ಹೋದರು. ಯೇಸು ಸೂಚಿಸಿದ್ದ ಬೆಟ್ಟಕ್ಕೆ ಬಂದರು.
Go to Home Page