ಕನ್ನಡ ಸತ್ಯವೇದವು
,
ಹೊಸ ಒಡಂಬಡಿಕೆ
,
ಲೂಕ
,
5ನೇ ಅಧ್ಯಾಯ
,
ವಚನ 26
ಎಲ್ಲರೂ ನಿಬ್ಬೆರಗಾಗಿ, ‘ನಾವು ಈ ದಿನ ಎಂಥ ಅಪೂರ್ವ ಕಾರ್ಯವನ್ನು ಕಂಡೆವು!’ ಎಂದು ಭಯಭಕ್ತಿಯಿಂದ ದೇವರನ್ನು ಕೊಂಡಾಡಿದರು.
Go to Home Page