ಕನ್ನಡ ಸತ್ಯವೇದವು
,
ಹಳೆಯ ಒಡಂಬಡಿಕೆ
,
ಆದಿಕಾಂಡ
,
14ನೇ ಅಧ್ಯಾಯ
,
ವಚನ 21
ಸೊದೋಮಿನ ಅರಸನು ಅಬ್ರಾಮನಿಗೆ, “ನೀನು ಬಿಡಿಸಿ ತಂದ ಜನರನ್ನು ನನಗೆ ಕೊಡು; ಆಸ್ತಿಯನ್ನು ನೀನೇ ಇಟ್ಟುಕೊ,” ಎಂದನು.
Go to Home Page